Skip to content
  • Headlines
  • ಹುಬ್ಬಳಿ-ಧಾರವಾಡ
  • ರಾಷ್ರ್ಟೀಯ
  • ಶಿಕ್ಷಣ
  • Headlines
  • ಹುಬ್ಬಳಿ-ಧಾರವಾಡ
  • ರಾಷ್ರ್ಟೀಯ
  • ಶಿಕ್ಷಣ
Public Today

Public Today

Kannada News Portal

  • Headlines
  • ಹುಬ್ಬಳಿ-ಧಾರವಾಡ
  • ರಾಷ್ರ್ಟೀಯ
  • ಶಿಕ್ಷಣ
  • Toggle search form

ಹೆಡ್‌ಪೋನ ಹಾಕಿಕೊಂಡು ಡ್ರೈವ್ ಮಾಡಿದರೆ..ಹೀಗೆ ಆಗೋದು ದೊಡ್ಡ ದುರಂತ!!! ಅಪಘಾತ ಏನಿದು? ಘಟನೆ ನೀವೆ ನೋಡಿ..

Posted on May 29, 2023 By adminpt No Comments on ಹೆಡ್‌ಪೋನ ಹಾಕಿಕೊಂಡು ಡ್ರೈವ್ ಮಾಡಿದರೆ..ಹೀಗೆ ಆಗೋದು ದೊಡ್ಡ ದುರಂತ!!! ಅಪಘಾತ ಏನಿದು? ಘಟನೆ ನೀವೆ ನೋಡಿ..
Share to all

ಹೆಡ್‌ಪೋನ ಹಾಕಿಕೊಂಡು ಡ್ರೈವ್ ಮಾಡಿದರೆ..ಹೀಗೆ ಆಗೋದು ದೊಡ್ಡ ದುರಂತ!!!

ಅಪಘಾತ ಏನಿದು? ಘಟನೆ ನೀವೆ ನೋಡಿ..

ಲಕ್ಷ್ಮೇಶ್ವರ: ತಾಲ್ಲೂಕಿನ ಗೊಜನೂರು ಗ್ರಾಮದಲ್ಲಿ ರಸ್ತೆ ನಿರ್ಮಾಣ ಕಾಮಗಾರಿ ಸ್ಥಳದಲ್ಲಿ ಕಾರ್ಮಿಕನ ಮೇಲೆ ರೋಡ್ ರೋಲರ್ ಹರಿದು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಭಾನುವಾರ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ..
ಮೃತಪಟ್ಟವರನ್ನು ಅಕ್ಕಿಗುಂದ ಗ್ರಾಮದ ಸುರೇಶ ಮಲ್ಲಪ್ಪ ಹರಿಜನ (33) ಎಂದು ಗುರುತಿಸಲಾಗಿದೆ..

ಬೆಳಿಗ್ಗೆ ಗೊಜನೂರು ಗ್ರಾಮದಲ್ಲಿ ರಸ್ತೆ ಗುತ್ತಿಗೆದಾರರು ಹಾಕಿದ್ದ ಟೆಂಟ್‌ಗೆ ಸುರೇಶ ಬಂದಿದ್ದರು. ಕೆಲಸ ಆರಂಭಕ್ಕೆ ಇನ್ನೂ ಸಮಯವಿದೆ ಎಂದು, ಟೆಂಟ್ ಬಳಿಯ ಗಿಡದ ನೆರಳಲ್ಲಿ ಮಲಗಿದ್ದರು. ಅವರು ಮಲಗಿರುವುದನ್ನು ಗಮನಿಸದ ಚಾಲಕ, ರೋಲರ್ ಅನ್ನು ಹಿಮ್ಮುಖ ವಾಗಿ ಚಲಾಯಿಸಿದ್ದು, ಸುರೇಶ ಅವರ ತಲೆಯ ಮೇಲೆಯೇ ರೋಲರ್ ಹರಿದು ಮೃತಪಟ್ಟಿದ್ದಾರೆ. ‘ಬಿಹಾರ ಮೂಲದ ರೋಲರ್‌ ಚಾಲಕ ಕಿವಿಗೆ ಹೆಡ್‌ಫೋನ್ ಹಾಕಿಕೊಂಡಿದ್ದ. ಹೀಗಾಗಿ ಅಲ್ಲಿಯೇ ಇದ್ದ ಕೆಲವರು ಕೂಗಿ ಹೇಳಿದರೂ ಆತನಿಗೆ ಕೇಳಿಸದೇ ದುರ್ಘಟನೆ ನಡೆದಿದೆ’ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಲಕ್ಷೇಶ್ವರದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

P Views: 2
ಮುಖ್ಯಾಂಶಗಳು Tags:ಲಕ್ಷ್ಮೇಶ್ವರ, ಹೆಡ್‌ಪೋನ ಹಾಕಿಕೊಂಡು ಡ್ರೈವ್ ಮಾಡಿದರೆ..ಹೀಗೆ ಆಗೋದು ದೊಡ್ಡ ದುರಂತ!!! ಅಪಘಾತ ಏನಿದು? ಘಟನೆ ನೀವೆ ನೋಡಿ..

Post navigation

Previous Post: ದ್ವೇಷದ ರಾಜಕಾರಣ ಮಾಡದೇ ಅಭಿವೃದ್ಧಿಗೆ ಆದ್ಯತೆ ನೀಡುವೆ- ಶಾಸಕ ಎನ್.ಶ್ರೀನಿವಾಸಯ್ಯ ಭರವಸೆ.
Next Post: 87 ಸಾವಿರ ಶಿಕ್ಷಕರಿಗೆ ವರ್ಗಾವಣೆ ಭಾಗ್ಯ ನೀಡಿ: ನಮ್ಮ ಬಾಳಲ್ಲೂ ನೆಮ್ಮದಿಯ ನಂದಾದೀಪ ಬೆಳಗಿ

Leave a Reply Cancel reply

Your email address will not be published. Required fields are marked *

Archives

  • September 2023
  • August 2023
  • July 2023
  • June 2023
  • May 2023

Categories

  • Headlines
  • ಮುಖ್ಯಾಂಶಗಳು
  • ರಾಷ್ರ್ಟೀಯ
  • ಶಿಕ್ಷಣ
  • ಹುಬ್ಬಳಿ-ಧಾರವಾಡ

Recent Posts

  • ಕರ್ನಾಟಕ ಸರ್ಕಾರಿ ವಿಮಾ ಇಲಾಖೆಯ ರಾಜ್ಯ ನಿರ್ದೇಶಕರಿಗೆ ಖಡಕ್ ಮನವಿ ಸಲ್ಲಿಸಿ ಚರ್ಚಿಸಿದ ಗ್ರಾಮೀಣ ಶಿಕ್ಷಕರ ಸಂಘ..
  • ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಿದ ಡಿಸಿ ಕೆ ಎ ದಯಾನಂದ… ಕಾವೇರಿಗಾಗಿ ಕರುನಾಡು ಬಂದ್!!
  • ರಾಜ್ಯ ಪ್ರಶಸ್ತಿಗೆ ಅರ್ಜಿ ಆಹ್ವಾನ..ರಾಜ್ಯದ ಸರಕಾರಿ ಶಾಲೆಯ ಬಹುಮುಖ ಪ್ರತಿಭೆಯುಳ್ಳ ಮಕ್ಕಳು ರಾಜ್ಯ ಪ್ರಶಸ್ತಿಗೆ ಅರ್ಜಿ ಸಲ್ಲಿಸಬಹುದು
  • ನೌಕರರ ಸಂಘದಲ್ಲಿ ನಡೆದ ಅತಿದೊಡ್ಡ ಬ್ರಷ್ಟಾಚಾರ!!! ನೂರಾರು ನೌಕರರಿಂದ ಲಕ್ಷಾಂತರ ರೂಪಾಯಿ ವಂಚನೆ!! ಯಾರಿವರು?ಏನಿದು ಪ್ರಕರಣ ನೀವೆ ನೋಡಿ
  • ಶಿಕ್ಷಕರನ್ನು ಗೌರವಿಸಿ ಸತ್ಕರಿಸುವ ಜನಸಮುದಾಯ, ಅದರಲ್ಲೂ ಶಾಲಾಭಿವೃದ್ದಿ ಸಮಿತಿಯ ಕಾರ್ಯ ಶ್ಲಾಘನೀಯ ಶಿವಲೀಲಾ ವಿನಯ ಕುಲಕರ್ಣಿ..

Copyright © 2023 Public Today.

Powered by PressBook WordPress theme