Skip to content
  • Headlines
  • ಹುಬ್ಬಳಿ-ಧಾರವಾಡ
  • ರಾಷ್ರ್ಟೀಯ
  • ಶಿಕ್ಷಣ
  • Headlines
  • ಹುಬ್ಬಳಿ-ಧಾರವಾಡ
  • ರಾಷ್ರ್ಟೀಯ
  • ಶಿಕ್ಷಣ
Public Today

Public Today

Kannada News Portal

  • Headlines
  • ಹುಬ್ಬಳಿ-ಧಾರವಾಡ
  • ರಾಷ್ರ್ಟೀಯ
  • ಶಿಕ್ಷಣ
  • Toggle search form

ಸರಕಾರಿ ಶಾಲೆಯ ಸಹ ಶಿಕ್ಷಕ ನೇಣು ಬಿಗಿದುಕೊಂಡು ಆತ್ಯಹತ್ಯೆಗೆ ಶರಣು!! ತಂದೆಗೆ ಹೃದಯ ಖಾಯಿಲೆ ಇದ್ದಿದ್ದೇ ಸಾವಿಗೆ ಕಾರಣವಾಯಿತೆ?

Posted on May 23, 2023 By adminpt No Comments on ಸರಕಾರಿ ಶಾಲೆಯ ಸಹ ಶಿಕ್ಷಕ ನೇಣು ಬಿಗಿದುಕೊಂಡು ಆತ್ಯಹತ್ಯೆಗೆ ಶರಣು!! ತಂದೆಗೆ ಹೃದಯ ಖಾಯಿಲೆ ಇದ್ದಿದ್ದೇ ಸಾವಿಗೆ ಕಾರಣವಾಯಿತೆ?
Share to all

ಸರಕಾರಿ ಶಾಲೆಯ ಸಹ ಶಿಕ್ಷಕ ನೇಣು ಬಿಗಿದುಕೊಂಡು ಆತ್ಯಹತ್ಯೆಗೆ ಶರಣು!! ತಂದೆಗೆ ಹೃದಯ ಖಾಯಿಲೆ ಇದ್ದಿದ್ದೇ ಸಾವಿಗೆ ಕಾರಣವಾಯಿತೆ?

ಗಜೇಂದ್ರಗಡ:  ಪಟ್ಟಣದ ಸರಾಫ್ ಬಜಾರದ ನಿವಾಸಿಯಾಗಿದ್ದ ಗಜೇಂದ್ರಗಡ-ರೋಣ ತಾಲ್ಲೂಕು ಕಸಾಪ ನಿಕಟಪೂರ್ವ ಅಧ್ಯಕ್ಷ, ಹಿರೇಕೊಪ್ಪ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸಹ ಶಿಕ್ಷಕ ಈಶ್ವರಪ್ಪ ಅಂದಾನಪ್ಪ ರೇವಡಿ (57) ಸೋಮವಾರ ತಮ್ಮ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ನಮ್ಮ ತಂದೆಗೆ ಹೃದಯ ಕಾಯಿಲೆ ಇತ್ತು. ಅದು ಗುಣಮುಖವಾಗುವುದಿಲ್ಲ ಎಂದು ಮಾನಸಿಕವಾಗಿ ನೊಂದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ’ ಎಂದು ಅವರ ಪುತ್ರಿ ನಿವೇದಿತಾ ಈಶ್ವರಪ್ಪ ರೇವಡಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಪಟ್ಟಣದ ಸರ್ಕಾರಿ ಸಮುದಾಯ ಆಸ್ಪತ್ರೆಯಲ್ಲಿ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಪಟ್ಟಣದ ಹೊರ ವಲಯದಲ್ಲಿರುವ ಲಿಂಗಾಯತ ರುದ್ರಭೂಮಿಯಲ್ಲಿ ಅಂತ್ಯ ಸಂಸ್ಕಾರ ನಡೆಸಲಾಯಿತು.

P Views: 9
ಮುಖ್ಯಾಂಶಗಳು Tags:ಗಜೇಂದ್ರಗಡ, ಸರಕಾರಿ ಶಾಲೆಯ ಸಹ ಶಿಕ್ಷಕ ನೇಣು ಬಿಗಿದುಕೊಂಡು ಆತ್ಯಹತ್ಯೆಗೆ ಶರಣು!! ತಂದೆಗೆ ಹೃದಯ ಖಾಯಿಲೆ ಇದ್ದಿದ್ದೇ ಸಾವಿಗೆ ಕಾರಣವಾಯಿತೆ?

Post navigation

Previous Post: ನಿವೃತ್ತ ಶಿಕ್ಷಕ ಹಾಗೂ ಶಿಕ್ಷಕರ ಮಕ್ಕಳು UPSC ಪರಿಕ್ಷೇಯಲ್ಲಿ ತೆರ್ಗಡೆಗೊಂಡಿದ್ದಾರೆ..
Next Post: ಲಂಚ!! ಲಂಚ!! ಕೈ ತುಂಬ ಸಂಬಳವಿದ್ದರೂ ಗಿಂಬಳಕ್ಕೆ ಕೈ ಚಾಚಿ ಲೋಕಾಯಕ್ತ ಬಲೆಗೆ ಬಿದ್ದ ಅಧಿಕಾರಿ!!

Leave a Reply Cancel reply

Your email address will not be published. Required fields are marked *

Archives

  • September 2023
  • August 2023
  • July 2023
  • June 2023
  • May 2023

Categories

  • Headlines
  • ಮುಖ್ಯಾಂಶಗಳು
  • ರಾಷ್ರ್ಟೀಯ
  • ಶಿಕ್ಷಣ
  • ಹುಬ್ಬಳಿ-ಧಾರವಾಡ

Recent Posts

  • ನೌಕರರ ಸಂಘದಲ್ಲಿ ನಡೆದ ಅತಿದೊಡ್ಡ ಬ್ರಷ್ಟಾಚಾರ!!! ನೂರಾರು ನೌಕರರಿಂದ ಲಕ್ಷಾಂತರ ರೂಪಾಯಿ ವಂಚನೆ!! ಯಾರಿವರು?ಏನಿದು ಪ್ರಕರಣ ನೀವೆ ನೋಡಿ
  • ಶಿಕ್ಷಕರನ್ನು ಗೌರವಿಸಿ ಸತ್ಕರಿಸುವ ಜನಸಮುದಾಯ, ಅದರಲ್ಲೂ ಶಾಲಾಭಿವೃದ್ದಿ ಸಮಿತಿಯ ಕಾರ್ಯ ಶ್ಲಾಘನೀಯ ಶಿವಲೀಲಾ ವಿನಯ ಕುಲಕರ್ಣಿ..
  • ಜೋಕುಮಾರನ ಆಗಮನ ಕುರಿತು ಶಿಕ್ಷಕ ಸಾಹಿತಿ ವೈ ಬಿ ಕಡಕೋಳ ಅವರ ಲೇಖನ
  • ಹಲವು ಬೇಡಿಕೆ ಹೊತ್ತು ಬೆಂಗಳೂರಿನತ್ತ ಹೊರಟ ಗ್ರಾಮೀಣ ಶಿಕ್ಷಕರ ಸಂಘ…
  • ಸುಳ್ಳ ಗ್ರಾಮದ ಸಿದ್ಧಾರೂಢ ಮಠದಲ್ಲಿ ಶ್ರಾವಣ ಮಾಸದ ಮಂಗಲೋತ್ಸವ ಕಾರ್ಯಕ್ರಮ..

Copyright © 2023 Public Today.

Powered by PressBook WordPress theme