ಶ್ರೀ ಗಿರೀಶ ಪದಕಿ ಯವರಿಗೆ ಅಭಿನಂದನೆಗಳು….
ಶ್ರೀ ಗಿರೀಶ ಪದಕಿ ಯವರಿಗೆ ಅಭಿನಂದನೆಗಳು…. ಆತ್ಮೀಯ ಗೆಳೆಯರು, ಮಾರ್ಗದರ್ಶರು, ಪ್ರಗತಿಪರ ಚಿಂತಕರು, ಸರಳ ಸಜ್ಜನಕೆಯ ಅಧಿಕಾರಿಗಳು ಮತ್ತು ಈಗ ಬಿದರ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು (ಅಭಿವೃದ್ಧಿ) ಆಗಿರುವ ಶ್ರೀಯುತ ಗಿರೀಶ ಪದಕಿ ಇವರಿಗೆ ಇಂದು ದಿನಾಂಕ 26-3-2023 ರಂದು ರವಿವಾರ ಉಪ್ಪಿನ ಬೆಟಗೇರಿ ಶ್ರೀ ವಿರೂಪಾಕ್ಷೇಶ್ವರ ಜಾತ್ರಾ ಮಹೋತ್ಸವ ಸಮಾರಂಭದಲ್ಲಿ ಉಪ್ಪಿನ ಬೆಟಗೇರಿಯ ಜಗದ್ಗುರು ಮೂರುಸಾವಿರ ವಿರಕ್ತಮಠ ಪೂಜ್ಯ ರಾದ ಶ್ರೀಮ.ನಿ.ಪ್ರ. ಕುಮಾರ ವಿರುಪಾಕ್ಷ ಮಹಾಸ್ವಾಮಿಗಳು ಹಾಗೂ ಅನೇಕ ಪೂಜ್ಯರ,ಶರಣರ ಹಾಗೂ ಗ್ರಾಮದ…